ಲೇಖಕರು

KUMAR

ಅಂಟಿಯ ಡ್ಯಾನ್ಸ್ ನೋಡಿ “ಕೈಕಾಲು ಹುಷಾರು ಮೇಡಂ” ಎಂದು ಕಾಲೆಳೆದ ನೆಟ್ಟಿಗರು!

ಅಂಟಿಯ ಡ್ಯಾನ್ಸ್ ನೋಡಿ “ಕೈಕಾಲು ಹುಷಾರು ಮೇಡಂ” ಎಂದು ಕಾಲೆಳೆದ ನೆಟ್ಟಿಗರು!

ಹಿಂದೊಂದು ಕಾಲವಿತ್ತು ಆಗ ಬಯಲಾಟ ನಾಟಕಗಳನ್ನು ಹೊರತುಪಡಿಸಿ, ಇನ್ನಾವುದೇ ಸ್ಥಳಗಳಲ್ಲಿ ನಿಮಗೆ ಮಹಿಳೆಯರ ನೃತ್ಯ ಇತ್ಯಾದಿ ಇತ್ಯಾದಿ ಕಾಣಸಿಗುತ್ತಿರಲಿಲ್ಲ. ಆದರೆ ಕಾಲಕಳೆದಂತೆ ದೂರದರ್ಶನಗಳು ಬಂದವು, ನಾಟಕ ಬಯಲಾಟಗಳ ಜಾಗದಲ್ಲಿ ಸಿನಿಮಾ ಬಂದವು. ಹೀಗೇನೆ ಕಾಲ ಇನ್ನಷ್ಟು ಮುಂದುವರೆದಾಗ, ಸ್ಮಾರ್ಟ್ ಫೋನ್ ಗಳು ಹಾಗೂ ಅವುಗಳಲ್ಲಿ ಟಿಕ್ ಟಾಕ್ – ರೊಪೋಸೋದಂತಹ ಶಾರ್ಟ್ ವಿಡಿಯೋ ಮಾಡಿ ಪೋಸ್ಟ್ ಮಾಡುವ ಅವಕಾಶ ಬಂದವು. ಇವುಗಳಲ್ಲಿ ಕೇವಲ ನಟ ನಟಿಯರಲ್ಲ...…

Keep Reading

ಇಂತಹ ಕುದುರೆ ಪೇಯಿಂಟ್ ಅನ್ನು ಮನೆಯ ಆ ದಿಕ್ಕಿನ ಗೋಡೆಯ ಮೇಲೆ ಇಡೀ!ಮನೆಯ ಅದೃಷ್ಟ ಅಷ್ಟ ಐಶ್ವರ್ಯ ಶಕ್ತಿ ಬರುತ್ತದೆ!

ಇಂತಹ ಕುದುರೆ ಪೇಯಿಂಟ್ ಅನ್ನು ಮನೆಯ ಆ ದಿಕ್ಕಿನ ಗೋಡೆಯ ಮೇಲೆ ಇಡೀ!ಮನೆಯ ಅದೃಷ್ಟ ಅಷ್ಟ ಐಶ್ವರ್ಯ ಶಕ್ತಿ ಬರುತ್ತದೆ!

ಕುದುರೆ ವಿಶೇಷವಾಗಿ ಲಕ್ಷ್ಮಿ ಪ್ರಧಾನವಾದ ಪ್ರಾಣಿ. ಕುದುರೆ ಅನ್ನು ಲಕ್ಷ್ಮಿ ಸಮಾನವಾಗಿ ನೋಡುತ್ತೇವೇ ಹಾಗು ವಿದ್ಯೆ ಪ್ರಧಾಯಕವಾಗಿ ಕೂಡ ಐಗ್ರೀವಾ ಸ್ವರೂಪವಾಗಿ ನೋಡುತ್ತೇವೆ. ಸಕಲ ಸಂಪತ್ತು ವೃದ್ಧಿಗಾಗಿ ಐಗ್ರೀವಾನನ್ನು ಸ್ಮರಣೆ ಮಾಡಲಾಗುತ್ತಿತ್ತು. ಹಾಗಾಗಿ ವಿದ್ಯಾಪ್ರದಾಯಕ ಆಗಿರುವ ಅಖಂಡ ಐಶ್ವರ್ಯ ಪ್ರಧಾನ ಆಗಿರುವ ಐಗ್ರೀವಾನ ಅನುಗ್ರಹ ಆಗಬೇಕು ಎಂದರೆ ಐಗ್ರೀವಾ ದೇವರನ್ನು ಸ್ಮರಣೆ ಮಾಡಬೇಕು. ಇನ್ನು ಕುದುರೆ ಫೋಟೋವನ್ನು ಮನೆಯ ಹಾಲ್ ನಲ್ಲಿ...…

Keep Reading

ಸದ್ದಿಲ್ಲದೇ ಸಾಧನೆ ಮಾಡಿರುವ ಪುನೀತ್ ರ ಇಬ್ಬರು ಮಕ್ಕಳು,ಇಲ್ಲಿದೆ ಹೆಮ್ಮೆಯ ವಿಷಯ…

ಸದ್ದಿಲ್ಲದೇ ಸಾಧನೆ ಮಾಡಿರುವ ಪುನೀತ್ ರ ಇಬ್ಬರು ಮಕ್ಕಳು,ಇಲ್ಲಿದೆ ಹೆಮ್ಮೆಯ ವಿಷಯ…

ಅಭಿಮಾನಿಗಳ ಪಾಲಿನ ಪ್ರೀತಿಯ ಆರಾಧ್ಯ ದೈವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕುಟುಂಬದ ಪಾಲಿನ ಪ್ರೀತಿಯ ಅಪ್ಪು ಅಗಲಿ ಒಂದು ತಿಂಗಳಿಗಿಂತ ಹೆಚ್ಚಿನ ಸಮಯ ಕಳೆದಿದೆ.ಕಳೆದ ತಿಂಗಳಿನಲ್ಲಿ ಆಗಸ್ಟ್ 15 ರಂದು ಲಾಲ್ ಬಾಗ್ ನಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ತಂದೆ ತಾಯಿಗಳ ಪ್ರತಿಮೆಯೊಂದಿಗೆ ಡಾಕ್ಟರ್ ಪುನೀತ್ ರಾಜಕುಮಾರ್ ಅವರ ಪ್ರತಿಮೆಯನ್ನು ನಿರ್ಮಿಸಿ ಅಪ್ಪು ಅವರು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಬಿಂಬಿಸುವ ಕೆಲವು ಚಿತ್ರಣಗಳು ಲಾಲ್ ಬಾಗ್ ನ...…

Keep Reading

1 1 2
Go to Top